jestpic.com

Discover Best Images of World

#food #travel #sports #news #may #thursday

ಇಂದು ಬೆಂಗಳೂರು ಉತ್ತರ ಜಿಲ್ಲೆಯ ಹೆಬ್ಬಾಳ ಮಂಡಲದ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಕೇಂದ್ರ ಸಚಿವರು ಬೆಂಗಳೂರು ಉತ್ತರ ಸಂಸದರಾದ ಶ್ರೀ ಡಿ.ವಿ.ಸದಾನಂದಗೌಡರು, ಜಿಲ್ಲಾಧ್ಯಕ್ಷರಾದ ಶ್ರೀ ಎಸ್.ಹರೀಶ್, ಹೆಬ್ಬಾಳ ಕ್ಷೇತ್ರದ ಯುವ ಮುಖಂಡರಾದ ಕಟ್ಟಾ ಜಗದೀಶ್, ಮಂಡಲ ಅಧ್ಯಕ್ಷರಾದ ಅಜಯ್ ಸುಭಾಷ್ ಹಾಗೂ ಮಾಜಿ ಬಿಬಿಎಂಪಿ ಸದಸ್ಯರುಗಳು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.<br /><br />#BJP #bjpkarnataka #bjpbangalorenorth #SadanandaGowda

ಇಂದು ಬೆಂಗಳೂರು ಉತ್ತರ ಜಿಲ್ಲೆಯ ಹೆಬ್ಬಾಳ ಮಂಡಲದ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಕೇಂದ್ರ ಸಚಿವರು ಬೆಂಗಳೂರು ಉತ್ತರ ಸಂಸದರಾದ ಶ್ರೀ ಡಿ.ವಿ.ಸದಾನಂದಗೌಡರು, ಜಿಲ್ಲಾಧ್ಯಕ್ಷರಾದ ಶ್ರೀ ಎಸ್.ಹರೀಶ್, ಹೆಬ್ಬಾಳ ಕ್ಷೇತ್ರದ ಯುವ ಮುಖಂಡರಾದ ಕಟ್ಟಾ ಜಗದೀಶ್, ಮಂಡಲ ಅಧ್ಯಕ್ಷರಾದ ಅಜಯ್ ಸುಭಾಷ್ ಹಾಗೂ ಮಾಜಿ ಬಿಬಿಎಂಪಿ ಸದಸ್ಯರುಗಳು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

#BJP #bjpkarnataka #bjpbangalorenorth #SadanandaGowda

2/4/2024, 10:29:17 AM